ವಿದೇಶಾಂಗ ಮಂತ್ರಿ
ವಿದೇಶದಲ್ಲಿರುವವರಿಗೆ
ಸಹಾಯ ಮಾಡಿ
ವಿವಾದ,
ಪ್ರವಾಸ ಮಂತ್ರಿಯಾದ
ಪ್ರಧಾನಿಯಿಂದ ದಿನಕ್ಕೊಂದು
ವಿವಾದ,
ವಿದೇಶದ ಕಪ್ಪು ಹಣ ತರುತ್ತೇನೆಂದ
ಭಾಷಣಗಳಿಂದ
ಪದೇ ಪದೇ
ವಿವಾದ,
ಮಂದಿರ ಎಂದು ಹೇಳಿ
ಮಾಡಿರುವವರು
ಬರೀ
ವಿವಾದ,
ಹೌದು!!!
ಇದು ಸ್ವಚ್ಚ ಭಾರತದ
ಕನಸು ಹೇಳಿಕೊಟ್ಟವರ
ನಂಬಿ ಹಾಕಿದ ಮತಕ್ಕೆ
ಸಿಕ್ಕಿದ ಅಚ್ಚೇ ದಿನ್.....
No comments:
Post a Comment