Friday, May 9, 2014

ದೇವಾನುಗ್ರಹ (ಚುಟುಕ)




ಹೋರಾಡಿದರು ಅವರು ಮುಸ್ಲಿಮರಾಗಿ 
ಕೊಲ್ಲಲಾಯಿತು ಅವರನ್ನು ಅನ್ಯಾಯವಾಗಿ

ಜನರ ಹಿಂಡು ಬಂದಿತು ಅವರ ಪರವಾಗಿ
ನೀರು ಹರಿಯಿತು ಎಲ್ಲೆಡೆ ಕಣ್ಣೀರ ಧಾರೆಯಾಗಿ

ಕಳೆಯುತಿದೆ ನಮ್ಮ ಜೀವನ ವ್ಯರ್ಥವಾಗಿ 
ಹೋರಾಡೋಣ ಸ್ರಸ್ಟಿಸಿದ ಅಲ್ಲಾಹನ ಅನುಗ್ರಹಕ್ಕಾಗಿ

No comments: