ಉತ್ಸಾಹವಿಟ್ಟು ಮುಂದೆ ಬರಬಯಸಿದವರು ಕೆಲವರು,
ಕುಗ್ಗಿಸಲು ನಂಬಿಕೊಂಡವರ ಕೆಲವೇ ಮಾತು ಸಾಕು.
ದುಡ್ಡು ಎಲ್ಲಕ್ಕೂ ಪರಿಹಾರವೆಂದರೆ ಯಾಕೆ ಪರಿಹಾರ ನೀಡಲಿಲ್ಲ?
ಕಟ್ಟಿಕೊಂಡ ಕನಸುಗಳಾವುವು ದುಡ್ಡಿನಿಂದ ಪುರ್ತಿಯಾಗಲೇ ಇಲ್ಲ !
ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಯಾವತ್ತಿಗೂ ಬೇಡ,
ದುಡ್ಡಿರಲಿ,ಆದರೆ ಅದಕ್ಕೆ ಮಿತಿ ಇರಲಿ, ಹಾಯಾಗಿ ನಿದ್ದೆ ಬರುವಸ್ಟು.
No comments:
Post a Comment