musthafa-iruvailu
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
Tuesday, March 11, 2014
ಮರಣ (ಚುಟುಕ)
ಸತ್ತರೆ
ಕಬರಿಗೆ
ಹೋಗುವುದು
ಸಾಮಾನ್ಯ
.......
ಜೀವಂತವಿರುವಾಗ
ಬದುಕಲಿಕ್ಕೆ
ಹೋರಾಡುವವರು
ನಾವೆಲ್ಲ
.....
ಕಣ್ಣೀರು
ಬರುವುದು
ಗೆಳೆಯನು
ಕಬರಿನಲ್ಲಿ
ಮಲಗಿದಾಗ
.....
ನಾಳೆ
ನಾವು
ಸತ್ತಾಗ
ಯಾರಾದರು
ಇದ್ದರೆ
ಅದುವೇ
ಸ್ವಭಾಗ್ಯ
.....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment