Monday, February 24, 2014

ಎತ್ತ ಸಾಗಿದೆ ಕರ್ರೆಂಟು (ಚುಟುಕ )




ನಾಗರ್ಜುನದ ವಿರುದ್ದ ಹೋರಾಟ ನಡೆಸಿದವರು ಹಲವರು,
ದುಡ್ಡು ತೆಗೆದು ಅಲ್ಲಿಂದ ಕಾಲ್ಕಿತ್ತರು ಕೆಲವರು,


ಮಡಿದರೆ ಇಲ್ಲೇ ಮಡಿದೆವು ಎಂದರು ಜನರು,
ಪರಿಹಾರ ಕೊಟ್ಟಾಗ ಮುಗಿಬಿದ್ದರು ಅವರೆಲ್ಲರೂ,


ಆಶ್ವಾಸನೆ ಇತ್ತು ಕರ್ನಾಟಕಕ್ಕೆ ಇದರ ಅಸಲು,
ಹುಡುಕಬೇಕಿದೆ ಎತ್ತ ಸಾಗಿದೆ ಕರ್ರೆಂಟು,


No comments: