musthafa-iruvailu
ಲೇಖನ, ಚುಟುಕ ಗಳಿಗಾಗಿ...... ಕನಸು! ಗುರಿ! ಯಶಸ್ಸು.
Friday, February 14, 2014
ದೇವಾನುಗ್ರಹ (ಚುಟುಕ)
ಅಂದುಕೊಂಡಿದ್ದೇವೆ
ಮದುವೆಯಾಗಲು
ಬೇಕು
ದುಡ್ಡು
…
ಕಾದು
ಕಾದು
ಯವ್ವನ
ಆಗಿತ್ತು
ಬರಿದು
…
ಮರೆತಿದ್ದೆವು
,
ಅದರಲ್ಲಿದೆ
ದೇವನ
ಅನುಗ್ರಹವೆಂದು
…
ಮದುವೆಯಾದ
ಮೇಲೆಯೇ
ಮೇಲೆ
ಬಂದವರು
ಹಲವರು
…
ತಡ
ಮಾಡದಿರಿ
ಇನ್ನು
ಹೆಚ್ಚು
…!
ಆರಿಸಿಕೊಳ್ಳಿ
ನಿಮ್ಮ
ಬಾಳ
ಸಂಗಾತಿಯನ್ನು
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment